Description:ಬೇಂದ್ರೆಯವರ 30 ಕವನಗಳ ಸಂಗ್ರಹ ’ಸಖಿಗೀತ’. ಸಖಿಗೀತ ಎಂಬುದು ಈ ಕವನ ಸಂಗ್ರಹದ ಸಖ್ಯದ ಅಖ್ಯಾನ ಕವನ. ಉಳಿದ 29 ಕವಿತೆಗಳಲ್ಲಿ 12 ಸ್ತ್ರೀಭಾವದ ಮುಖಗಳನ್ನು ವಿವರಿಸಿದರೆ 7 ಕವನಗಳು ನಿಸರ್ಗ ವರ್ಣನೆಯನ್ನು ಕುರಿತದ್ದಾಗಿವೆ. 10 ಕವನಗಳು ಉಳಿದ ವಿಷಯಕ್ಕೆ ಸಂಭಂದಿಸಿದವುಗಳಾಗಿವೆ. ಸಖಿಗೀತದಲ್ಲಿ ಕವಿ ಬೇಂದ್ರೆಯವರ ಜೀವನ ಕಥೆಯ ಹಂದರದಲ್ಲಿ ಸುಖ ದುಃಖದ ಹಂಬನ್ನು ಹಬ್ಬಿ ಬಿಡಲಾಗಿದೆ. ಗುರುದೇವ ರವಿಂದ್ರನಾಥ ಟಾಗೊರರನ್ನು ಕುರಿತ ಗುರುದೇವ ಕವಿತೆ, ಮಾಯಕಿನ್ನರಿ, ಶಾಂತಕವಿಗಳ ವಿಶ್ರಾಂತಿ, ಹೂತದ ಹುಣಸೆ, ಹುಬ್ಬಳ್ಳಿಯವ, ನಲ್ಲ ನಲ್ಲೆಯ ಲಲ್ಲೆ, ಚಿಗರಿ ಗಂಗಳ ಚೆಲುವಿ, ಪುಟ್ಟ ವಿಧವೆ ತರಹದ ಜನಪ್ರಿಯ ಕವಿತೆಗಳು ಈ ಸಂಕಲನದಲ್ಲಿವೆ.--------ABOUT THE AUTHOR : ದ.ರಾ. ಬೇಂದ್ರೆ (ಅಂಬಿಕಾತನಯದತ್ತ) (31 Jan 1896-26 Oct 1981)‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಶಿವಮೊಗ್ಗದಲ್ಲಿ ನಡೆದ 27 ನೇ ಕನ್ನಡ ಸಾಹಿತ್ಯ ಸಮ್ಮೇಳನ (1943) ಅಧ್ಯಕ್ಷತೆ ವಹಿಸಿದ್ದರು. ಅರಳು ಮರಳು ಕವನಸಂಗ್ರಹಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ (1956) ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ (1974) ದೊರಕಿದವು. ಬೇಂದ್ರೆಯವರು 1981ರ ಅಕ್ಟೋಬರ್ 26ರಂದು ಮುಂಬಯಿಯಲ್ಲಿ ನಿಧನರಾದರು.We have made it easy for you to find a PDF Ebooks without any digging. And by having access to our ebooks online or by storing it on your computer, you have convenient answers with ಸಖೀಗೀತ / Sakheegeetha. To get started finding ಸಖೀಗೀತ / Sakheegeetha, you are right to find our website which has a comprehensive collection of manuals listed. Our library is the biggest of these that have literally hundreds of thousands of different products represented.
Description: ಬೇಂದ್ರೆಯವರ 30 ಕವನಗಳ ಸಂಗ್ರಹ ’ಸಖಿಗೀತ’. ಸಖಿಗೀತ ಎಂಬುದು ಈ ಕವನ ಸಂಗ್ರಹದ ಸಖ್ಯದ ಅಖ್ಯಾನ ಕವನ. ಉಳಿದ 29 ಕವಿತೆಗಳಲ್ಲಿ 12 ಸ್ತ್ರೀಭಾವದ ಮುಖಗಳನ್ನು ವಿವರಿಸಿದರೆ 7 ಕವನಗಳು ನಿಸರ್ಗ ವರ್ಣನೆಯನ್ನು ಕುರಿತದ್ದಾಗಿವೆ. 10 ಕವನಗಳು ಉಳಿದ ವಿಷಯಕ್ಕೆ ಸಂಭಂದಿಸಿದವುಗಳಾಗಿವೆ. ಸಖಿಗೀತದಲ್ಲಿ ಕವಿ ಬೇಂದ್ರೆಯವರ ಜೀವನ ಕಥೆಯ ಹಂದರದಲ್ಲಿ ಸುಖ ದುಃಖದ ಹಂಬನ್ನು ಹಬ್ಬಿ ಬಿಡಲಾಗಿದೆ. ಗುರುದೇವ ರವಿಂದ್ರನಾಥ ಟಾಗೊರರನ್ನು ಕುರಿತ ಗುರುದೇವ ಕವಿತೆ, ಮಾಯಕಿನ್ನರಿ, ಶಾಂತಕವಿಗಳ ವಿಶ್ರಾಂತಿ, ಹೂತದ ಹುಣಸೆ, ಹುಬ್ಬಳ್ಳಿಯವ, ನಲ್ಲ ನಲ್ಲೆಯ ಲಲ್ಲೆ, ಚಿಗರಿ ಗಂಗಳ ಚೆಲುವಿ, ಪುಟ್ಟ ವಿಧವೆ ತರಹದ ಜನಪ್ರಿಯ ಕವಿತೆಗಳು ಈ ಸಂಕಲನದಲ್ಲಿವೆ.--------ABOUT THE AUTHOR : ದ.ರಾ. ಬೇಂದ್ರೆ (ಅಂಬಿಕಾತನಯದತ್ತ) (31 Jan 1896-26 Oct 1981)‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಶಿವಮೊಗ್ಗದಲ್ಲಿ ನಡೆದ 27 ನೇ ಕನ್ನಡ ಸಾಹಿತ್ಯ ಸಮ್ಮೇಳನ (1943) ಅಧ್ಯಕ್ಷತೆ ವಹಿಸಿದ್ದರು. ಅರಳು ಮರಳು ಕವನಸಂಗ್ರಹಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ (1956) ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ (1974) ದೊರಕಿದವು. ಬೇಂದ್ರೆಯವರು 1981ರ ಅಕ್ಟೋಬರ್ 26ರಂದು ಮುಂಬಯಿಯಲ್ಲಿ ನಿಧನರಾದರು.We have made it easy for you to find a PDF Ebooks without any digging. And by having access to our ebooks online or by storing it on your computer, you have convenient answers with ಸಖೀಗೀತ / Sakheegeetha. To get started finding ಸಖೀಗೀತ / Sakheegeetha, you are right to find our website which has a comprehensive collection of manuals listed. Our library is the biggest of these that have literally hundreds of thousands of different products represented.